0

ಕಲಾತಪಸ್ವಿ ಇನ್ನಿಲ್ಲ- R K Srikantan no more

ಕಲಾತಪಸ್ವಿ ಇನ್ನಿಲ್ಲ 1920ರಲ್ಲಿ ಜನವರಿ 14ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು [...]

0

ಪೊಟೆಟೊ ಈಟರ್ಸ್

ವ್ಯಾನ್ ಗೋನ ಪೊಟೆಟೊ ಈಟರ್ಸ್ ಚಿತ್ರ 1885ರಲ್ಲಿ ಮುಗಿಯಿತು. ಅದು ವ್ಯಾನಗೋನ ಮೊದಲ ಮಹಾನ್ ಕೃತಿ ಎಂದೇ ಖ್ಯಾತಿ ಆಗಿದೆ. ಐದು ಜನ ರೈತರು ಒಂದು ಟೇಬಲ್ಲಿನ ಸುತ್ತಾ ಕೂತು ಆಲೂಗೆಡ್ಡೆ ತಿನ್ನುತ್ತಾ ಕೂತಿದ್ದಾರೆ. ವಾತಾವರಣ ಎಷ್ಟೊಂದು [...]

0

ಪು.ತಿ.ನ ಸಂಗೀತ ಪ್ರಯೋಗಗಳು-ವೀಣೆ ದೊರೆಸ್ವಾಮಿ ಅಯ್ಯಂಗಾರ್

ನನಗೆ ಪು.ತಿ. ನರಸಿಂಹಾಚಾರ್ ಅವರು ಪರಿಚಯವಾದದ್ದು ಸುಮಾರು ಐವತ್ತು ವರ್ಷಗಳ ಹಿಂದೆ. ನನ್ನ ವಿದ್ಯಾಗುರುಗಳಾದ ಮೈಸೂರಿನ ಶ್ರೀ ವೆಂಕಟಕೃಷ್ಣಪ್ಪನವರ ಮನೆಯಲ್ಲಿ ಶ್ರೀ ಅನಂತಕೃಷ್ಣಶರ್ಮ ಅವರು ಪು.ತಿ.ನ. ಅವರಿಗೆ ನನ್ನ ಬಗ್ಗೆ ಹೇಳಿದ್ದರು [...]

0

ಕಲಾವಿದ ಕಮಲೇಶ್

ಕಲಾವಿದ ಕಮಲೇಶ್ ಜನಿಸಿದ್ದು ಮೈಸೂರಿನಲ್ಲಿ. ಜಲವರ್ಣ, ತೈಲವರ್ಣ ಎಲ್ಲದರಲ್ಲೂ ಪರಿಣತಿ ಇರುವ ಕಲಾವಿದ. ಆದರೆ ಅವರು ತಮ್ಮ ಚಾರಿತ್ರಿಕ ಕಟ್ಟಡಗಳ ಸ್ಕೆಚ್ಚಿಗೆ ಹೆಸರುವಾಸಿ. ಅವರ ಈ ಸ್ಕೆಚ್ಚುಗಳು ಪ್ರಮಾಣದಲ್ಲೂ ಕರಾರುವಕ್ಕಾಗಿ ಇರುತ್ತದೆ. [...]

0

ಕವಿ ಪುತಿನ ಅವರೊಂದಿಗೆ ಸಂದರ್ಶನ

ಕವಿ ಪು. ತಿ ನರಸಿಂಹಚಾರ್ಯರನ್ನು ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಆಕಾಶವಾಣಿಗಾಗಿ ಮಾಡಿದ ಸಂದರ್ಶನವನ್ನು ತುಂಬಾ ಹಿಂದೆ ಕೇಳಿದ್ದೆ. ತುಂಬಾ ಇಷ್ಟ ಆಗಿತ್ತು. ಅದಕ್ಕಾಗಿ ಹುಡುಕಾಡುತ್ತಿದ್ದೆ. ಆಕಾಶವಾಣಿಯವರು ಅಮೃತ ಮಹೋತ್ಸವದ [...]