ಕಲಾತಪಸ್ವಿ ಇನ್ನಿಲ್ಲ 1920ರಲ್ಲಿ ಜನವರಿ 14ರ ಸಂಕ್ರಾಂತಿ ಹಬ್ಬದಂದು ಕಾವೇರಿ ತೀರದ ರುದ್ರಪಟ್ಟಣದಲ್ಲಿ, ಏಳು ಸ್ವರಗಳು ಸದಾ ಕಿವಿಯ ಮೇಲೆ ಬೀಳುತ್ತಿದ್ದ ಸಂಗೀತಪ್ರಿಯ ಸಂಕೇತಿ ಕುಟುಂಬದಲ್ಲಿ ಜನಿಸಿ ತಾಯಿ ಸಣ್ಣಕ್ಕನ ಸಂಗೀತಮಯ ಜೋಗುಳಗಳನ್ನು [...]
Renowned popular Bengali actress Suchitra Sen, remembered by audiences nationwide for her performances in Hindi films Aandhi and Mamta, passed away recently after years of strict, [...]
Courtesy of Sruti Magazine, Issue 27/28, December 1986. SRUTI Editorial Associate M.S. KUMAR interviewed Palghat K.V. Narayanaswamy when the vidwan was selected to preside over the 60th annual [...]
ವ್ಯಾನ್ ಗೋನ ಪೊಟೆಟೊ ಈಟರ್ಸ್ ಚಿತ್ರ 1885ರಲ್ಲಿ ಮುಗಿಯಿತು. ಅದು ವ್ಯಾನಗೋನ ಮೊದಲ ಮಹಾನ್ ಕೃತಿ ಎಂದೇ ಖ್ಯಾತಿ ಆಗಿದೆ. ಐದು ಜನ ರೈತರು ಒಂದು ಟೇಬಲ್ಲಿನ ಸುತ್ತಾ ಕೂತು ಆಲೂಗೆಡ್ಡೆ ತಿನ್ನುತ್ತಾ ಕೂತಿದ್ದಾರೆ. ವಾತಾವರಣ ಎಷ್ಟೊಂದು [...]
ನನಗೆ ಪು.ತಿ. ನರಸಿಂಹಾಚಾರ್ ಅವರು ಪರಿಚಯವಾದದ್ದು ಸುಮಾರು ಐವತ್ತು ವರ್ಷಗಳ ಹಿಂದೆ. ನನ್ನ ವಿದ್ಯಾಗುರುಗಳಾದ ಮೈಸೂರಿನ ಶ್ರೀ ವೆಂಕಟಕೃಷ್ಣಪ್ಪನವರ ಮನೆಯಲ್ಲಿ ಶ್ರೀ ಅನಂತಕೃಷ್ಣಶರ್ಮ ಅವರು ಪು.ತಿ.ನ. ಅವರಿಗೆ ನನ್ನ ಬಗ್ಗೆ ಹೇಳಿದ್ದರು [...]
ಕಲಾವಿದ ಕಮಲೇಶ್ ಜನಿಸಿದ್ದು ಮೈಸೂರಿನಲ್ಲಿ. ಜಲವರ್ಣ, ತೈಲವರ್ಣ ಎಲ್ಲದರಲ್ಲೂ ಪರಿಣತಿ ಇರುವ ಕಲಾವಿದ. ಆದರೆ ಅವರು ತಮ್ಮ ಚಾರಿತ್ರಿಕ ಕಟ್ಟಡಗಳ ಸ್ಕೆಚ್ಚಿಗೆ ಹೆಸರುವಾಸಿ. ಅವರ ಈ ಸ್ಕೆಚ್ಚುಗಳು ಪ್ರಮಾಣದಲ್ಲೂ ಕರಾರುವಕ್ಕಾಗಿ ಇರುತ್ತದೆ. [...]
For him, his work, his passion, which found such intensity in struggle, was not a question of good vs. evil but a series of battles within the site of the ‘good’ itself. Whether you [...]
ಕವಿ ಪು. ತಿ ನರಸಿಂಹಚಾರ್ಯರನ್ನು ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು ಆಕಾಶವಾಣಿಗಾಗಿ ಮಾಡಿದ ಸಂದರ್ಶನವನ್ನು ತುಂಬಾ ಹಿಂದೆ ಕೇಳಿದ್ದೆ. ತುಂಬಾ ಇಷ್ಟ ಆಗಿತ್ತು. ಅದಕ್ಕಾಗಿ ಹುಡುಕಾಡುತ್ತಿದ್ದೆ. ಆಕಾಶವಾಣಿಯವರು ಅಮೃತ ಮಹೋತ್ಸವದ [...]