ಭಾರತೀಯ ಶಾಸ್ತೀಯ ಸಂಗೀತಕ್ಕೆ ಬಾಬಾ ನೀಡಿದ ಬಹುದೊಡ್ಡ ಕೊಡುಗೆ ಬಹುಶಃ ಅನ್ನಪೂರ್ಣಾದೇವಿ ಎನಿಸುತ್ತದೆ. ಮೈಹರಿನ ಮಹಾರಾಜ ಬೃಜನಾಥ್ ಆ ಮಗುವನ್ನು ಅನ್ನಪೂರ್ಣಾ ಎಂದು ಕರೆದರು. ಐಶ್ವರ್ಯ ಹಾಗು ಸಮೃದ್ಧಿಯ ಸಂಕೇತವಾದ ಭಾರತೀಯ ದೇವತೆಯ [...]
ಬುದ್ಧಿ ಭಾವಗಳ ಅಪೂರ್ವ ಸಂಗಮ ಶೈಲಜ ಇದೇ ಸೆಪ್ಟೆಂಬರ್ ೧೪ಕ್ಕೆ ನೂರು ವರ್ಷಗಳನ್ನು ಪೂರೈಸುವ ವಿದ್ವಾನ್ ರಾಮನಾಡ್ ಕೃಷ್ಣನ್ ಅವರನ್ನು ಕರ್ನಾಟಕ ಸಂಗೀತದ ಅನ್ಸಂಗ್ ಹೀರೋ ಎನ್ನಬಹುದೇನೋ. ಸಂಗೀತದ ಅಕಡೆಮಿಕ್ ವಲಯಗಳು ಅವರ ಅನನ್ಯತೆಯನ್ನು [...]
೧೯೬೧ರ ಒಂದು ದಿನ ಉಡುಪಿಯಲ್ಲಿನ ನೀಲಾಕಾಶ ಕೃಷ್ಣನ ವ್ಯಕ್ತಿತ್ವದ ಪ್ರತಿಭೆಯನ್ನೇ ಪ್ರತಿಫಲಿಸುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಗರ್ಭಗುಡಿಯಲ್ಲಿನ ತೈಲದ ದೀಪಗಳ ಸೌಮ್ಯವಾದ ಬೆಳಕಿನಲ್ಲಿ ನಸುನಗುತ್ತಿರುವ ಕೃಷ್ಣನ ಮನಮೋಹಕ ವಿಗ್ರಹ [...]
ಎಫ್ಆರ್ಡಿಐ-ಬ್ಯಾಂಕುಗಳಿಗೆ ಸಂಬಂಧಿಸಿದ-ಒಂದು ಅಪಾಯಕಾರಿ ಮಸೂದೆ ಪ್ರಭಾತ್ ಪಟ್ನಾಯಕ್ ಅನುವಾದ: ಟಿ ಎಸ್ ವೇಣುಗೋಪಾಲ್ ಈ ಸರ್ಕಾರಕ್ಕೆ ಭಾರತದ ಆರ್ಥಿಕತೆಯ ಸಂಸ್ಥೆಗಳನ್ನು ಹಾಳುಗೆಡವದೇ ಹೋದರೆ ನೆಮ್ಮದಿಯೇ ಇಲ್ಲ ಅನ್ನಿಸುತ್ತದೆ. ಅಷ್ಟೇ [...]
ಯಾರೂ ತೋಟಿಗಳಾಗುವುದು ಬೇಡ ಅನುವಾದ : ಟಿ ಎಸ್ ವೇಣುಗೋಪಾಲ್, ಶೈಲಜ ಬೆಜವಾಡಾ ವಿಲ್ಸನ್ ಕೈಯಾರೆ ಮಲ ಶುಷಿಗೊಳಿಸುವುದರ ವಿರುದ್ಧ, ಆ ವ್ಯವಸ್ಥೆಯನ್ನು ನಿರ್ಮೂಲ ಮಾಡುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಮೂರು ದಶಕಗಳಿಂದ ಅವರ ಹೋರಾಟ [...]
ನಿರ್ನೋಟಿಕರಣವನ್ನು ಜಾರಿಗೊಳಿಸಿದ ಕೆಲವೇ ದಿನಗಳಲ್ಲಿ ಶ್ರೀ ಮನಮೋಹನ್ ಸಿಂಗ್ ಆಡಿದ್ದ ಮಾತುಗಳು ಬೃಹತ್ ದುರಂತದ ಸೃಷ್ಟಿ ಮನಮೋಹನ್ ಸಿಂಗ್ ದಿ ಹಿಂದೂ ಪತ್ರಿಕೆ, ೯ ಡಿಸೆಂಬರ್ ೨೦೧೬ ಹಣ ಮನುಷ್ಯನಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು [...]
ವಿತ್ತೀಯ ಕೊರತೆ ಎಂಬ ಪವಿತ್ರ ಹಸು ಇತ್ತೀಚಿನ ದಿನಗಳಲ್ಲಿ ಒಂದು ಸಂತೋಷದ ವಿಷಯ ಅಂದರೆ, ಆರ್ಥಿಕ ಅಂಶಗಳು ಹೆಚ್ಚೆಚ್ಚು ಚರ್ಚೆಯಾಗುತ್ತಿವೆ. ಜಿಡಿಪಿ, ವಿತ್ತೀಯ ಕೊರತೆ, ಇತ್ಯಾದಿ ಹಲವು ಅಂಶಗಳು ಪತ್ರಿಕೆಗಳ ಪ್ರಮುಖ ಸುದ್ದಿಗಳಾಗುತ್ತಿವೆ. [...]
ಸತ್ಯಜಿತ್ ರೇ ಅವರಿಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭೆ ಇತ್ತು. ಸಂಗೀತ ಕೂಡ ಅವರು ತುಂಬಾ ಇಷ್ಟಪಡುತ್ತಿದ್ದ ಒಂದು ಕ್ಷೇತ್ರ. ಅವರ ಸಂಗೀತ ವನ್ನು ಕುರಿತಂತೆ ಜಗತ್ತಿನ ಪ್ರಖ್ಯಾತ ಡಾಕ್ಯು ಮೆಂಟರಿ ಸಿನಿಮಾ ನಿರ್ದೇಶಕ ಪಿಯರೆ [...]
ವಿಕೋಪಗಳು ಒಂದು ಕಥಾನಕವಾಗಿ ಹಿಡಿಯುವ ಹಾದಿಯನ್ನು ಊಹಿಸಿಬಿಡಬಹುದು. ಅದು ಒಂದು ಹಗರಣವಾಗಿಯೋ ಅಥವಾ ಬಿಕ್ಕಟ್ಟಿನ ಕ್ಷಣವಾಗಿಯೋ ಪ್ರಾರಂಭವಾಗುತ್ತದೆ. ನಂತರ ಕೆಲ ಕಾಲ ಆ ಕುರಿತು ಜನ ಕಾರ್ಯಪ್ರವೃತ್ತರಾಗುತ್ತಾರೆ. ನಿಧಾನವಾಗಿ ಅದನ್ನು [...]
ಕೇರಳದ ನೆರೆಹಾವಳಿಯಿಂದ ಒಟ್ಟಾರೆ ಆಗಿರುವ ಭೌತಿಕ ಹಾನಿ ಸುಮಾರು ೨೬,೦೦೦ ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಅದರಾಚೆಗೆ ಆಗಿರುವ ಅಪಾರವಾದ ನೈಸರ್ಗಿಕ, ಮಾನವ ಹಾಗೂ ಸಾಮಾಜಿಕ ಬಂಡವಾಳದ ನಷ್ಟವನ್ನು ಕುರಿತಂತೆ ಯಾವುದೇ ಅಂದಾಜು [...]