ಕಲೆಯನ್ನು ಪುನರ್ರೂಪಿಸಬೇಕಾಗಿದೆ ಟಿ ಎಂ ಕೃಷ್ಣ ಟಿ ಎಂ ಕೃಷ್ಣ ಕರ್ನಾಟಕ ಸಂಗೀತದಲ್ಲಿ ಹಲವು ಕಾರಣಕ್ಕೆ ಗಮನ ಸೆಳೆಯುತ್ತಿದ್ದಾರೆ. ಸಂಗೀತದಲ್ಲಿ ಅವರ ಪ್ರಯೋಗಗಳು, ಸಂಗೀತವನ್ನು ಕುರಿತ ಭಿನ್ನ ನಿಲುವುಗಳು ಹಾಗೂ ವಿಶ್ಲೇಷಣೆಗಳು, [...]
ಹೊಸ ತಲೆಮಾರಿನ ಕರ್ನಾಟಕ ಸಂಗೀತ ಕಲಾವಿದರಲ್ಲಿ ತುಸು ಒಡೆದುನಿಲ್ಲುವ ಶ್ರೀ ಟಿ ಎಂ ಕೃಷ್ಣ ಅವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅನಗತ್ಯ ಗೊಂದಲಗಳು ಬೇಕಾಗಿಲ್ಲ. ಕರ್ನಾಟಕ ಸಂಗೀತ ಈಗ ನಿಂತನೀರಾಗಿದೆ. ಅದನ್ನು ಮತ್ತೆ ಪರಂಪರೆಯ [...]
’ವೈರ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖಕ ಟಿ ಎಂ ಕೃಷ್ಣ ಅವರ ಲೇಖನ ಕರ್ನಾಟಕ ಸಂಗೀತದ ವಾಗ್ಗೇಯಕಾರರ ನಡುವ ಪರಸ್ಪರ ಎಷ್ಟೋ ಶತಮಾನಗಳ ಅಂತರವಿದ್ದರೂ ಎಷ್ಟೋ ವಿಚಾರಗಳು, ಸಂಗತಿಗಳು ಮತ್ತು ಮಟ್ಟುಗಳನ್ನು ಪೂರ್ಣವಾಗಿ ಮತ್ತು ಭಾಗಶಃ [...]
ಕರ್ನಾಟಕ ಸಂಗೀತವನ್ನು ಅದರಷ್ಟಕ್ಕೇ ಬಿಡಿ ವಿ. ಶ್ರೀರಾಂ ಇತ್ತೀಚೆಗೆ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಒಂದು ಹೊಸ ವಿವಾದವನ್ನು ಹುಟ್ಟುಹಾಕಲಾಗಿದೆ. ಕರ್ನಾಟಕ ಸಂಗೀತದಲ್ಲಿ ಬೇರೆ ಧರ್ಮದ ಹಾಡುಗಳನ್ನು ಹಾಡಬಾರದು ಅನ್ನುವ ಕೂಗು [...]
ನಾದತಪಸ್ಸಿನಲ್ಲಿ ಕಿಶೋರಿತಾಯಿ, ಟಿ ಎಸ್ ವೇಣುಗೋಪಾಲ್, ಶೈಲಜ ನನ್ನಪ್ಪ ತೀರಿಕೊಂಡಾಗ ನಾನು ತುಂಬಾ ಸಣ್ಣವಳು. ಆಗ ನಮ್ಮಮ್ಮನ ಬಳಿ ಹಣವಿರಲಿಲ್ಲ, ಬೇರೆಯವರ ಬೆಂಬಲವೂ ಇರಲಿಲ್ಲ. ನಾವು ಮೂವರು ಒಡಹುಟ್ಟಿದವರು. ನಾನೇ ದೊಡ್ಡವಳು, ನನ್ನ ನಂತರ [...]
ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಿರೀಕ್ಷಿತವೇ. ತಾನು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಅಂದರೂ ಅದು ನಿಜ ಅನ್ನಿಸುವುದಿಲ್ಲ. ಸಾರ್ವಜನಿಕ ಅಧಿಕಾರಿಯೊಬ್ಬ ರಾಜೀನಾಮೆ ಕೊಡುವುದು ಒಂದು ರೀತಿಯ ಪ್ರತಿಭಟನೆಯಾಗಿರುತ್ತದೆ ಅಂತ [...]
ಮೃಣಾಲ್ ಸೇನ್ ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರೆಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೊಲ್ಕತ್ತಾದಲ್ಲಿ ಬೆರೆತು ಕೊಲ್ಕತ್ತದವರೇ ಆಗಿಬಿಟ್ಟರು. ಜೀವನದುದ್ದಕ್ಕೂ [...]