ಹಿಂದು ಪತ್ರಿಕೆಯಲ್ಲಿ ಬಂದ ವರದಿ ಮಹಮದ್ ಶಬೀರ್ ಅಸ್ಸಾಂ ಇದೆ ವಲಸೆ ಬಂದ ಕಾರ್ಮಿಕ. ಅವನದು ಐದು ಜನರ ಕುಟುಂಬ. ಮೂರು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬೆಂಗಳೂರು ಸಿಟಿ ಹೊರವಲಯದಲ್ಲಿರುವ ಕರಿಯಮ್ಮ ಅಗ್ರಹಾರ ಕ್ಯಾಂಪ್ನಲ್ಲಿ [...]
ಮೂಲ ದಿ ಹಿಂದು, ಈ ವೈರಾಣುವನ್ನು ತಡೆಯಲು ಬೇರೆ ದಾರಿಯೇ ಇಲ್ಲವೆಂದರೆ ನಾನು ಹಸಿದುಕೊಂಡೇ ಇರುವುದಕ್ಕೆ ಸಿದ್ಧಳಿದ್ದೇನೆ. ಆದರೆ ಇದನ್ನು ನನ್ನ ಮಕ್ಕಳಿಗೆ ಹೇಗೆ ತಿಳಿಸಲಿ? ಇದು ನೇಮಿ ದೇವಿಯ ಮನಸ್ಸು ಕರುಗುವ ಮಾತುಗಳು. ಆಕೆ ಜಾರ್ಕಂಡಿನ [...]
ನೂರು ವರ್ಷಗಳ ಹಿಂದೆ ಜಗತ್ತನ್ನು ಆವರಿಸಿಕೊಂಡಿದ್ದ ಸ್ಪಾನಿಷ್ ಫ್ಲೂ ಬಲಿತೆಗೆದುಕೊಂಡವ ಸಂಖ್ಯೆಗೆ ಹೋಲಿಸಿದರೆ ಈಗ ಕರೋನ ವೈರಾಣುವಿನಿಂದ ಸತ್ತವರ ಸಂಖ್ಯೆ ಕಡಿಮೆ ಇರಬಹುದು. ಆಗ ಜಗತ್ತಿನಾದ್ಯಂತ ೫೦೦ ಮಿಲಿಯನ್ ಜನರಿಗೆ ಸೋಂಕು ತಗುಲಿತ್ತು. [...]
ಪಿನರಾಯಿ ವಿಜಯನ್, ಮುಖ್ಯ ಮಂತ್ರಿಗಳು, ಕೇರಳ ಅನುವಾದ: ಟಿ ಎಸ್ ವೇಣುಗೋಪಾಲ್ ಕೋವಿಡ್-೧೯ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಂಡಿಯಾ ಇಂದು ಅತ್ಯಂತ ಸಂಕಷ್ಟದ ಹಂತದಲ್ಲಿದೆ. ಲಾಕ್ಡೌನ್ ಅನಿವಾರ್ಯವಾಗಿದೆ. ಪ್ರಧಾನ ಮಂತ್ರಿಯವರು [...]
ಅನುವಾದ: ಟಿ ಎಸ್ ವೇಣುಗೋಪಾಲ್ ಕೊರೋನ ವೈರಾಣು ಮಹಾಮಾರಿಯ ಪರಿಣಾಮ ಈಗ ಬಹುತೇಕ ಎಲ್ಲಾ ದೇಶಗಳ ಅನುಭವಕ್ಕೂ ಬಂದಿದೆ. ಮೊದಲಿಗೆ ವೈರಾಣುವಿನಿಂದ ಆರೋಗ್ಯದ ಮೇಲೆ ಆಗಿರುವ ಪರಿಣಾಮ. ಮತ್ತು ಎರಡನೆಯದು ವೈರಾಣುವನ್ನು ಬಗ್ಗು ಬಡಿಯಲು ತೆಗೆದುಕೊಂಡ [...]
ಮೂಲ : ಇಂಡಿಯನ್ ಎಕ್ಸ್ಪ್ರೆಸ್ ಭಾರತದ ವ್ಯಾಪಾರ ಮುಂದಿನ ೨೧ದಿನ ಬಂದಾಗಿದೆ. ಇದು ಸಾಕಾಗದಿದ್ದರೆ ಇನ್ನಷ್ಟು ದಿನ ಮುಂದುವರಿಯುತ್ತದೆ. ಪ್ರತಿಯೊಬ್ಬರು ಮನೆಯಲ್ಲಿ ಉಳಿಯಬೇಕು. ಇದರರ್ಥ ನಿಜವಾಗಿ ಏನು ಅಂತ ಅರ್ಥಮಾಡಿಕೊಳ್ಳಲು [...]
ಹಿಂದು ಪತ್ರಿಕೆಯಲ್ಲಿ ಬಂದ ವರದಿ ಮಹಮದ್ ಶಬೀರ್ ಅಸ್ಸಾಂ ಇದೆ ವಲಸೆ ಬಂದ ಕಾರ್ಮಿಕ. ಅವನದು ಐದು ಜನರ ಕುಟುಂಬ. ಮೂರು ಮಕ್ಕಳು ಮತ್ತು ಹೆಂಡತಿಯೊಂದಿಗೆ ಬೆಂಗಳೂರು ಸಿಟಿ ಹೊರವಲಯದಲ್ಲಿರುವ ಕರಿಯಮ್ಮ ಅಗ್ರಹಾರ ಕ್ಯಾಂಪ್ನಲ್ಲಿ [...]
ಆಹಾರ ಪಡಿತರವನ್ನು ಹೆಚ್ಚಿಸೋಣ ಮಧುರಾ ಸ್ವಾಮಿನಾಥನ್ ಎರಡು ದಿನದ ಹಿಂದೆ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಸಾಮಾಜಿಕ ರಕ್ಷಣಾ ಕ್ರಮಕ್ಕಾಗಿ ೧.೭ ಲಕ್ಷಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ೨೧ ದಿನಗಳ ಲಾಕ್ಡೌನ್ ಸಮಯದಲ್ಲಿ [...]
ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಬರಹಗಳ ಸಂಗ್ರಹವನ್ನು ಕನ್ನಡದಲ್ಲಿ ತರುವ ಉದ್ದೇಶದಿಂದ ಅರ್ಥ ಅಂತ ಶುರುಮಾಡಿದೆವು. ಇದು ಅದರ ಎರಡನೇ ಸಂಚಿಕೆ. ತುಂಬಾ ವಿಷಯಗಳು ಮಿಸ್ಸಾಗಿದೆ. ಸಮಗ್ರವಾಗಿ ತರುವುದಕ್ಕೆ ನಮ್ಮದೇ ಆದ ಮಿತಿಗಳಿವೆ. ಪದೇ ಪದೇ [...]
ಅನುವಾದ : ಟಿ ಎಸ್ ವೇಣುಗೋಪಾಲ್ ಜ್ಞಾನ ಅನ್ನುವುದು ತನ್ನಷ್ಟಕ್ಕೇ ತುಂಬಾ ಸುಂದರವಾದ ಸಂಗತಿ. ಜೊತೆಗೆ ಅದರಿಂದ ಬೇರೆ ಬೇರೆ ಲಾಭಗಳೂ ಇವೆ. ಹೊಸ ಹೊಸ ಅನ್ವೇಷಣೆಗಳಿಂದ ಆಗುವ ಉತ್ಪಾದನೆಯಿಂದ ಸಿಗುವ ಅನುಕೂಲ ಒಂದು ಕಡೆ. ಇನ್ನೊಂದು ಕಡೆ ಜನರ [...]