ಕೃಪೆ: ಇಂಡಿಯನ್ ಎಕ್ಸಪ್ರೆಸ್ ಕೋವಿಡ್-೧೯ರ ಸುರಂಗದಿಂದ ಹೊರಗೆ ಬಂದ ಮೇಲೆ ಜಗತ್ತು ಹೇಗೆ ಕಾಣಬಹುದು ಅಂತ ಊಹಿಸುವುದಕ್ಕೆ ಇದು ತುಂಬಾ ಬೇಗ ಆಯಿತು. ಸುರಂಗದ ತುದಿಯಲ್ಲಿ ಇನ್ನೂ ಬೆಳಕು ಕಾಣುತ್ತಿಲ್ಲ. ಹಿಂದೆ ಇನ್ಫ್ಲುಯೆಂಜಾ ರೋಗದ [...]
TMK at Patil’s house What is the role of an artist in society in general? The role of artiste is the aesthetic question of what is within and what is outside? Because that is the primary vehicle [...]
೨೦೦೧ರಲ್ಲಿ ನೋಬೆಲ್ ಪುರಸ್ಕೃತರು. ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರ ಇತ್ತೀಚಿನ ಪುಸ್ತಕ ಪೀಪಲ್ ಪವರ್ ಅಂಡ್ ಪ್ರಾಫಿಟ್ಸ್: ಪ್ರೊಗ್ರೆಸಿವೆ ಕ್ಯಾಪಿಟಲಿಸಂ ಫಾರ್ ಎನ್ ಎಜ್ ಆಫ್ ಡಿಸ್ಕಂಟೆಂಟ್. ಈ ಕೊರೋನಾ [...]
೧೯೮೧ರಲ್ಲಿ ನನ್ನ ತಂದೆ ತಮ್ಮ ರಸಯಾತ್ರೆಯ ನಿರೂಪಣೆಯನ್ನು ನಿಲ್ಲಿಸಿದ್ದರು. ಆಮೇಲೂ ಅವರು ಹನ್ನೊಂದು ವರ್ಷಗಳು ನಮ್ಮೊಡನಿದ್ದರು. ಅವರು ನಮ್ಮನ್ನಗಲಿದ್ದು ೧೯೯೨ರ ಸೆಪ್ಟೆಂಬರ್ ೧೨ರಂದು. ಅವರ ರಸಯಾತ್ರೆಯಲ್ಲಿ ಅವರ ಸುಖದುಃಖಗಳಿಗೆ [...]
ದ ಹಿಂದು, ಏಪ್ರಿಲ್ ೧೫, ೨೦೨೦ ೧೯೮೪ರಲ್ಲಿ ಸಿಖ್ವಿರೋಧಿ ಅಲೆ ಇಡೀ ದೆಹಲಿಯನ್ನು ಆವರಿಸಿಕೊಂಡಿತ್ತು. ದೆಹಲಿಯಲ್ಲಿ ಸರಬರಾಜಾಗುವ ಕುಡಿಯುವ ನೀರಿಗೆ ಸಿಖ್ಖರು ವಿಷ ಹಾಕಿಬಿಟ್ಟಿದ್ದಾರೆ ಎಂಬ ದಟ್ಟವಾದ ವದಂತಿ ನಗರದಲ್ಲೆಲ್ಲಾ [...]
ಇಲ್ಲಿ ಗಣೇಶ ಉತ್ಸವ ಕಛೇರಿ ನುಡಿಸಿದ ತಕ್ಷಣ ನನಗೆ ಪ್ರಕಾಶ್ ಸಾರ್ ಫೋನ್ ಬಂತು. ಪ್ರಕಾಶ್ ಸಾರ್ ಅವರು ನನ್ನ ಗುರು ಬಾಲಚಂದರ್ ಅವರ ದೊಡ್ಡ ಅಭಿಮಾನಿ. ಬಾಲಚಂದರ್ ಅವರಂತಹ ಕಲಾವಿದ ಹಿಂದೆ ಇರಲಿಲ್ಲ ಮತ್ತು ಮುಂದೆ ಬರುವುದೂ ಇಲ್ಲ ಎನ್ನುವ [...]
ಕಿಶೋರಿ ಅಮೋನ್ಕರ್ ಅಪರೂಪದ ವ್ಯಕ್ತಿ. ತಮ್ಮದೆ ಆದ ಘನತೆಯನ್ನು ಕಾಪಾಡಿಕೊಂಡು ಬಂದವರು. ಅವರ ಸಂಗೀತದಷ್ಟೆ ಅವರ ವಿಚಾರಗಳು ಘನವಾದದ್ದು. ಸಂಗೀತಧರ್ಮವನ್ನು ಕುರಿತಂತೆ ಆಕೆಗಿರುವ ಕಾಳಜಿಯನ್ನು ಅದು ತೋರಿಸುತ್ತದೆ. ಸ್ವರಮಂಡಲ ಹಿಡಿದು ಕಣ್ಣು [...]
ಬಾಲಗಂಧರ್ವರು ಮಹಾರಾಷ್ಟ್ರದ ರಂಗಭೂಮಿಯ ಗುಣಮಟ್ಟವನ್ನು ಔನ್ನತ್ತ್ಯಕ್ಕೆ ಏರಿಸಿದ ಮಹಾನ್ ಕಲಾವಿದ. ಅವರ ಸ್ತ್ರೀಪಾತ್ರದ ಅಭಿನಯದ ಸಹಜತೆ, ನಯನಾಜೂಕುಗಳು ಸ್ವತಃ ಸ್ತ್ರೀಯರೇ ಆ ಪಾತ್ರ ನಿರ್ವಹಿಸಿದ್ದರೂ ಬಾಲಗಂಧರ್ವರನ್ನು ಸರಿಗಟ್ಟುವುದು [...]
ಪದ್ಮಶ್ರೀ ಅಲ್ಲಾ ರಖ್ಖಾ ರೆಹಮಾನ್ ಅವರ ಪರಿಚಯ ಮಾಡಿಕೊಡುವ ಅವಶ್ಯಕತೆ ಇಲ್ಲ್ಲ. ಹಲವಾರು ರಾಷ್ಟ್ರೀಯ ಪ್ರಶಸ್ತಿಗಳು, ಅಕಾಡೆಮಿ ಪ್ರಶಸ್ತಿಗಳು, ಆಸ್ಕರ್ ಪ್ರಶಸ್ತಿಗಳು ಹೀಗೆ ಪ್ರಶಸ್ತಿ, ಬಹುಮಾನಗಳಿಗೆ ಲೆಕ್ಕವೇ ಇಲ್ಲ. ಇವರು ನಿರ್ದೇಶಿಸಿದ [...]
ಇಂಗ್ಲಿಷ್ ಮೂಲ : ಲಕ್ಷ್ಮೀ ಆನಂದ್ ಹಿಂದೂ ಪತ್ರಿಕೆಯ ಲೇಖನ ಕನ್ನಡ ಭಾವಾನುವಾದ: ಶಶಿಧರ ಡೋಂಗ್ರೆ ಸಭಾ ಮರ್ಯಾದೆ ಏನು ಎನ್ನುವುದನ್ನು ಅವರನ್ನು ನೋಡಿ ತಿಳಿಯಬೇಕು, ಎನ್ನುತ್ತಾರೆ ವರದರಾಜನ್. ಸಭೆಗೆ ಯಾವಾಗಲೂ ಮೊದಲೇ ಬಂದು [...]