ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ [...]
ಮೇ ೨, ೨೦೨೦ ಕೋವಿಡ್-೧೯ ಪಿಡುಗನ್ನು ನಿಯಂತ್ರಿಸುವುದಕ್ಕೆ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಕೋಟ್ಯಾಂತರ ಗ್ರಾಮೀಣ ಜನ, ಅದರಲ್ಲೂ ವಿಶೇಷವಾಗಿ ನಗರದಲ್ಲಿರುವ ವಲಸೆ ಕಾರ್ಮಿಕರು ತೀವ್ರವಾದ ಆಹಾರ, ಪೌಷ್ಟಿಕಾಂಶ ಹಾಗು ಜೀವನ [...]
೨೧/ಏಪ್ರಿಲ್/೨೦೨೦ ಕೊರೋನಾ ನಿಯಂತ್ರಿಸುವುದಕ್ಕೆ ಹಲವು ದೇಶಗಳು ಹಲವು ದಾರಿಗಳನ್ನು ಹಿಡಿದಿರುವುದನ್ನು ನೋಡಬಹುದು. ಯಾವುದು ಸರಿಯೋ ಗೊತ್ತಿಲ್ಲ. ವಿಭಿನ್ನ ಹಾದಿಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಸ್ವೀಡನ್ ಹಾದಿಯನ್ನು ಅಲ್ಲಿಯ [...]
ಸಂಸತ್ತು ಈಗ ಅಂಗೀಕರಿಸಿ ರಾಷ್ಟ್ರೊತಿಗಳ ಅಂಕಿತದೊಂದಿಗೆ ಕಾಯಿದೆಯಾಗಲು ಕಾಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವರು ಅದು ಒಂದು ನಿರ್ದಷ್ಟ ಮತದವರ ವಿರುದ್ಧ ತಾರತಮ್ಯ ನೀತಿಯನ್ನು ಒಳಗೊಂಡಿದೆ ಎಂಬ ಕಾರಣವನ್ನು [...]
Bill Gates In any crisis, leaders have two equally important responsibilities: solve the immediate problem and keep it from happening again. The Covid-19 pandemic is a case in point. We need to [...]
ದೇವನೂರು ಮಹಾದೇವ ಅವರು ಒಂದು ಲೇಖನ ಕೊಟ್ಟು ಅನುವಾದ ಮಾಡಿಕೊಡು ಅಂದರು. ಅದು ತೇಲ್ತುಂಬ್ಡೆ ಬಗ್ಗೆ. ನನ್ನ ಅನುವಾದದ ಮೇಲೆ, ಅವರ ಭಾಷೆಯಲ್ಲೇ ಹೇಳುವುದಾದರೆ ’ಕೈಯಾಡಿಸಿದರು’. ಅದು ಏನೇನೋ ಬದಲಾಗಿಬಿಟ್ಟಿತು. ನಾನೊಂದಿಷ್ಟು ಕಲಿತೆ [...]
(ಪ್ರೊಣಾಬ್ ಸೇನ್ -ಕೇಂದ್ರ ಸರ್ಕಾರ ನೇಮಿಸಿರುವ ಆರ್ಥಿಕ ಅಂಕಿಅಂಶಗಳ ಸ್ಥಾಯೀ ಸಮಿತಿಯ ಮುಖ್ಯಸ್ಥರು.) ಕೋವಿಡ್ -೧೯ರ ಪಿಡಗಿನಿಂದ ಒಂದು ದೊಡ್ಡ ವಿತ್ತೀಯ ಸವಾಲು ಎದುರಾಗಿದೆ. ಇತ್ತೀಚಿನ ದಿನಗಳಲ್ಲೇ ಇದು ಅತಿ ದೊಡ್ಡ ಸವಾಲು. ಈ ಸಮಸ್ಯೆಗೆ [...]
ನಾವು ‘ಕೊರೊನಾ ಜೊತೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಮೊನ್ನೆ ಹೇಳಿದರು. ಹೊಂದಿಕೊಂಡು ಬಾಳುವುದು ಹೇಗೆ ಎಂಬುದಕ್ಕೆ ಉದಾಹರಣೆ ಬೆಂಗಳೂರಿನಲ್ಲೇ ಇದೆ. ಇಲ್ಲಿ ಪಾರ್ಥೇನಿಯಂ ಕಳೆಸಸ್ಯದ [...]
ರಂಗಸಂಗೀತದ ಇತಿಹಾಸ ಎನ್ನುವುದು ಒಂದರ್ಥದಲ್ಲಿ ಇಡೀ ನಾಡಿನ ಚರಿತ್ರೆಯನ್ನು ಸುಮಾರಾಗಿ ಕಟ್ಟುವುದಕ್ಕೆ ಸಾಧ್ಯವಿರುವ ಒಂದು ಐತಿಹಾಸಿಕ ಆಕರ ಎಂದರೆ ಅತಿಶಯೋಕ್ತಿಯಲ್ಲ. ರಂಗಸಂಗೀತದ ಚರಿತ್ರೆಯ ಅಧ್ಯಯನ ರಂಗಭೂಮಿಯಲ್ಲಿ ಸಂಗೀತದ ಬಳಕೆ ಕುರಿತು [...]