0

ಸಂಗೀತವೆನ್ನುವುದು ವಾಚಿಕದ ಒಂದು ಭಾಗ -ಶೈಲಜಾ

ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ [...]

0

ಅಹಾರ, ಪೌಷ್ಟಿಕಾಂಶ ಮತ್ತು ಬದುಕಿನ ಭದ್ರತೆಯ ಬಗ್ಗೆ-ಸ್ವಾಮಿನಾಥನ್ ಎಂ ಎಸ್, ನಿತ್ಯಾ ರಾವ್

ಮೇ ೨, ೨೦೨೦ ಕೋವಿಡ್-೧೯ ಪಿಡುಗನ್ನು ನಿಯಂತ್ರಿಸುವುದಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಈ ಸಮಯದಲ್ಲಿ ಕೋಟ್ಯಾಂತರ ಗ್ರಾಮೀಣ ಜನ, ಅದರಲ್ಲೂ ವಿಶೇಷವಾಗಿ ನಗರದಲ್ಲಿರುವ ವಲಸೆ ಕಾರ್ಮಿಕರು ತೀವ್ರವಾದ ಆಹಾರ, ಪೌಷ್ಟಿಕಾಂಶ ಹಾಗು ಜೀವನ [...]

0

ಗಡಿಗಳನ್ನು ಮುಚ್ಚುವುದು ಹಾಸ್ಯಾಸ್ಪದ – ಆಂಡರ್ಸ್ ಟೆಗ್‌ನೆಲ್

೨೧/ಏಪ್ರಿಲ್/೨೦೨೦ ಕೊರೋನಾ ನಿಯಂತ್ರಿಸುವುದಕ್ಕೆ ಹಲವು ದೇಶಗಳು ಹಲವು ದಾರಿಗಳನ್ನು ಹಿಡಿದಿರುವುದನ್ನು ನೋಡಬಹುದು. ಯಾವುದು ಸರಿಯೋ ಗೊತ್ತಿಲ್ಲ. ವಿಭಿನ್ನ ಹಾದಿಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಸ್ವೀಡನ್ ಹಾದಿಯನ್ನು ಅಲ್ಲಿಯ [...]

0

ಪೌರಾತ್ಯ ತಿದ್ದುಪಡಿ ಮಸೂದೆಯ ಸುತ್ತಮುತ್ತ-ಡಿ.ಎಸ್. ನಾಗಭೂಷಣ

ಸಂಸತ್ತು ಈಗ ಅಂಗೀಕರಿಸಿ ರಾಷ್ಟ್ರೊತಿಗಳ ಅಂಕಿತದೊಂದಿಗೆ ಕಾಯಿದೆಯಾಗಲು ಕಾಯುತ್ತಿರುವ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಿರುವರು ಅದು ಒಂದು ನಿರ್ದಷ್ಟ ಮತದವರ ವಿರುದ್ಧ ತಾರತಮ್ಯ ನೀತಿಯನ್ನು ಒಳಗೊಂಡಿದೆ ಎಂಬ ಕಾರಣವನ್ನು [...]

0

ಆನಂದ್ ತೇಲ್ತುಂಬ್ಡೆ

ದೇವನೂರು ಮಹಾದೇವ ಅವರು ಒಂದು ಲೇಖನ ಕೊಟ್ಟು ಅನುವಾದ ಮಾಡಿಕೊಡು ಅಂದರು. ಅದು ತೇಲ್ತುಂಬ್ಡೆ ಬಗ್ಗೆ. ನನ್ನ ಅನುವಾದದ ಮೇಲೆ, ಅವರ ಭಾಷೆಯಲ್ಲೇ ಹೇಳುವುದಾದರೆ ’ಕೈಯಾಡಿಸಿದರು’. ಅದು ಏನೇನೋ ಬದಲಾಗಿಬಿಟ್ಟಿತು. ನಾನೊಂದಿಷ್ಟು ಕಲಿತೆ [...]

0

ರಾಜ್ಯಗಳ ಹಣಕಾಸಿನ ಮೇಲೆ ಕೋವಿಡ್-೧೯ ಪರಿಣಾಮ – ಪ್ರೊಣಾಬ್ ಸೇನ್

(ಪ್ರೊಣಾಬ್ ಸೇನ್ -ಕೇಂದ್ರ ಸರ್ಕಾರ ನೇಮಿಸಿರುವ ಆರ್ಥಿಕ ಅಂಕಿಅಂಶಗಳ ಸ್ಥಾಯೀ ಸಮಿತಿಯ ಮುಖ್ಯಸ್ಥರು.) ಕೋವಿಡ್ -೧೯ರ ಪಿಡಗಿನಿಂದ ಒಂದು ದೊಡ್ಡ ವಿತ್ತೀಯ ಸವಾಲು ಎದುರಾಗಿದೆ. ಇತ್ತೀಚಿನ ದಿನಗಳಲ್ಲೇ ಇದು ಅತಿ ದೊಡ್ಡ ಸವಾಲು. ಈ ಸಮಸ್ಯೆಗೆ [...]

0

ಕಾಂಗ್ರೆಸ್ ಕಳೆಗೂ ಕೊರೊನಾಕ್ಕೂ ತಾಳಮೇಳ -Nagesh Hegde

ನಾವು ‘ಕೊರೊನಾ ಜೊತೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್‌ ಮೊನ್ನೆ ಹೇಳಿದರು. ಹೊಂದಿಕೊಂಡು ಬಾಳುವುದು ಹೇಗೆ ಎಂಬುದಕ್ಕೆ ಉದಾಹರಣೆ ಬೆಂಗಳೂರಿನಲ್ಲೇ ಇದೆ. ಇಲ್ಲಿ ಪಾರ್ಥೇನಿಯಂ ಕಳೆಸಸ್ಯದ [...]

0

ರಂಗಸಂಗೀತದ ಇತಿಹಾಸ ಒಂದು ಪಕ್ಷಿನೋಟ -ಶೈಲಜಾ

  ರಂಗಸಂಗೀತದ ಇತಿಹಾಸ ಎನ್ನುವುದು ಒಂದರ್ಥದಲ್ಲಿ ಇಡೀ ನಾಡಿನ ಚರಿತ್ರೆಯನ್ನು ಸುಮಾರಾಗಿ ಕಟ್ಟುವುದಕ್ಕೆ ಸಾಧ್ಯವಿರುವ ಒಂದು ಐತಿಹಾಸಿಕ ಆಕರ ಎಂದರೆ ಅತಿಶಯೋಕ್ತಿಯಲ್ಲ. ರಂಗಸಂಗೀತದ ಚರಿತ್ರೆಯ ಅಧ್ಯಯನ ರಂಗಭೂಮಿಯಲ್ಲಿ ಸಂಗೀತದ ಬಳಕೆ ಕುರಿತು [...]