0

ಪಿಎಲ್‌ಐ ಯೋಜನೆಯೂ ಹಾಗೂ ನಮ್ಮ ನರಸಾಪುರದ ಕಾರ್ಮಿಕನೂ

Venugopal T S ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಬಳಿ ನರಸಾಪುರದಲ್ಲಿ ಐಫೋನ್ ಅಸೆಂಬಲ್ ಮಾಡುವ ವಿಸ್ಟ್ರಾನ್ ಕಾರ್ಖಾನೆಯ ಆವರಣದಲ್ಲಿ ಕಾರ್ಮಿಕರು ಸಂಬಳ ಬಾಕಿ ಇದೆ ಅನ್ನುವ ಕಾರಣಕ್ಕೆ ದೊಡ್ಡದಾಗಿ ಗದ್ದಲ ಮಾಡಿದ್ದರು, ಕಾರ್ಖಾನೆಗೆ ಸೇರಿದ [...]

0

೬೦ ವರುಷಗಳ ಬಾಂಧವ್ಯ

ಈಗ ನಮ್ಮ ನಡುವೆ ಇರುವ ಅತ್ಯಂತ ಹಿರಿಯ ಹಾಗೂ ಪ್ರಬುದ್ಧ ಮೃದಂಗವಾದಕರು. ಮೂರು ತಲೆಮಾರಿನ ಪ್ರಖ್ಯಾತ ಕಲಾವಿದರಿಗೆ ಮೃದಂಗ ಸಹಕಾರ ನೀಡಿರುವ ಹೆಗ್ಗಳಿಕೆ ಅವರದ್ದು. ಮೂರ್ತಿಯವರು ಎಂಎಸ್ ಅವರಿಗೆ ಆರು ದಶಕಗಳಿಗಿಂತ ಹೆಚ್ಚುಕಾಲ ಮೃದಂಗ ಸಹಕಾರ [...]

0

ನೂರು ವರ್ಷದ ಹೊಸ್ತಿಲಲ್ಲಿ ಟಿ ಕೆ ಮೂರ್ತಿ

ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ ಸುಮಾರು ಐದಾರು ತಲೆಮಾರಿನ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದವರು. ತಂಜಾವೂರು ಶೈಲಿಯ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು. ಮೃದಂಗವಾದನ ಬೆಳೆದು ಬದಲಾದ ಪರಿ, ಹೊಸ ಹೊಸ ವಾದನ [...]

0

ತಬಲಾವಾದನವೇ ನನ್ನ ಪ್ರಾರ್ಥನೆ

  ಶೈಲಜ, ಟಿ ಎಸ್ ವೇಣುಗೋಪಾಲ್ (ತಿಲ್ಲಾನದ ಅಲ್ಲಾರಖ್ಖಾ ಅವರ ವಿಶೇಷ ಸಂಚಿಕೆಗಾಗಿ ೨೦೨೦ ಆಗಸ್ಟ್‌ರಲ್ಲಿ ಬರೆದ ಲೇಖನ) ತಬಲಾ ಮಾಂತ್ರಿಕ ಎಂದೇ ಹೆಸರಾದ ಉಸ್ತಾದ್ ಅಲ್ಲಾರಖ್ಖಾ ಹಿಂದುಸ್ತಾನಿ ಸಂಗೀತದಲ್ಲಿ ತಬಲಾದ ಸ್ಥಾನವನ್ನೇ ಬದಲಿಸಿ ಅದನ್ನು [...]

0

ಅಂಕಿಗಳು ನಿಜ ಹೇಳ್ತಿವೆ, ಕೇಳಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಅಂಕಿಅಂಶಗಳ ಬಗ್ಗೆ ಸಾಕಷ್ಟು ಚರ್ಚೆಗಳು, ವಿವಾದಗಳು ಆಗುತ್ತಿವೆ. ಒಂದು ಕಾಲದಲ್ಲಿ ಭಾರತದ ಅಂಕಿ ಅಂಶಗಳನ್ನು ಜಗತ್ತು ಮೆಚ್ಚುಗೆಯಿಂದ ನೋಡುತ್ತಿತ್ತು. ಈಗ ಅನುಮಾನದಿಂದ ನೋಡುತ್ತಿದೆ. ಆ ಸ್ಥಿತಿಗೆ ತಲುಪಿದ್ದೇವೆ. [...]

0

ಮಣಿಪುರ ಹೊತ್ತಿ ಉರಿದಾಗ ಭುಗಿಲೆದ್ದ ಪ್ರಶ್ನೆಗಳು

  ಶೈಲಜ ವೇಣುಗೋಪಾಲ್   ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು [...]

0

ಹಣದುಬ್ಬರ ಏನು, ಯಾಕೆ, ಹೇಗೆ?

  ಹಣದುಬ್ಬರ ಮತ್ತೆ ಮತ್ತೆ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯವಾಗಿ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯಲಾಗುತ್ತದೆ. ಆದರೆ ಯಾವುದೋ ಕೆಲವು ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಿದಾಗ ಅದು ಹಣದುಬ್ಬರ ಅನಿಸಿಕೊಳ್ಳುವುದಿಲ್ಲ. ಒಟ್ಟಾರೆ [...]