Venugopal T S ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಬಳಿ ನರಸಾಪುರದಲ್ಲಿ ಐಫೋನ್ ಅಸೆಂಬಲ್ ಮಾಡುವ ವಿಸ್ಟ್ರಾನ್ ಕಾರ್ಖಾನೆಯ ಆವರಣದಲ್ಲಿ ಕಾರ್ಮಿಕರು ಸಂಬಳ ಬಾಕಿ ಇದೆ ಅನ್ನುವ ಕಾರಣಕ್ಕೆ ದೊಡ್ಡದಾಗಿ ಗದ್ದಲ ಮಾಡಿದ್ದರು, ಕಾರ್ಖಾನೆಗೆ ಸೇರಿದ [...]
ಈಗ ನಮ್ಮ ನಡುವೆ ಇರುವ ಅತ್ಯಂತ ಹಿರಿಯ ಹಾಗೂ ಪ್ರಬುದ್ಧ ಮೃದಂಗವಾದಕರು. ಮೂರು ತಲೆಮಾರಿನ ಪ್ರಖ್ಯಾತ ಕಲಾವಿದರಿಗೆ ಮೃದಂಗ ಸಹಕಾರ ನೀಡಿರುವ ಹೆಗ್ಗಳಿಕೆ ಅವರದ್ದು. ಮೂರ್ತಿಯವರು ಎಂಎಸ್ ಅವರಿಗೆ ಆರು ದಶಕಗಳಿಗಿಂತ ಹೆಚ್ಚುಕಾಲ ಮೃದಂಗ ಸಹಕಾರ [...]
ನೂರು ವರ್ಷದ ಹೊಸ್ತಿಲಲ್ಲಿರುವ ವಿದ್ವಾನ್ ಟಿ ಕೆ ಮೂರ್ತಿ ಸುಮಾರು ಐದಾರು ತಲೆಮಾರಿನ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದವರು. ತಂಜಾವೂರು ಶೈಲಿಯ ಶ್ರೇಷ್ಠ ಪ್ರತಿಪಾದಕರಲ್ಲಿ ಒಬ್ಬರು. ಮೃದಂಗವಾದನ ಬೆಳೆದು ಬದಲಾದ ಪರಿ, ಹೊಸ ಹೊಸ ವಾದನ [...]
ಶೈಲಜ, ಟಿ ಎಸ್ ವೇಣುಗೋಪಾಲ್ (ತಿಲ್ಲಾನದ ಅಲ್ಲಾರಖ್ಖಾ ಅವರ ವಿಶೇಷ ಸಂಚಿಕೆಗಾಗಿ ೨೦೨೦ ಆಗಸ್ಟ್ರಲ್ಲಿ ಬರೆದ ಲೇಖನ) ತಬಲಾ ಮಾಂತ್ರಿಕ ಎಂದೇ ಹೆಸರಾದ ಉಸ್ತಾದ್ ಅಲ್ಲಾರಖ್ಖಾ ಹಿಂದುಸ್ತಾನಿ ಸಂಗೀತದಲ್ಲಿ ತಬಲಾದ ಸ್ಥಾನವನ್ನೇ ಬದಲಿಸಿ ಅದನ್ನು [...]
ಇತ್ತೀಚಿನ ದಿನಗಳಲ್ಲಿ ಅಂಕಿಅಂಶಗಳ ಬಗ್ಗೆ ಸಾಕಷ್ಟು ಚರ್ಚೆಗಳು, ವಿವಾದಗಳು ಆಗುತ್ತಿವೆ. ಒಂದು ಕಾಲದಲ್ಲಿ ಭಾರತದ ಅಂಕಿ ಅಂಶಗಳನ್ನು ಜಗತ್ತು ಮೆಚ್ಚುಗೆಯಿಂದ ನೋಡುತ್ತಿತ್ತು. ಈಗ ಅನುಮಾನದಿಂದ ನೋಡುತ್ತಿದೆ. ಆ ಸ್ಥಿತಿಗೆ ತಲುಪಿದ್ದೇವೆ. [...]
ಶೈಲಜ ವೇಣುಗೋಪಾಲ್ ಮಣಿಪುರ ಇಂದು ಹೊತ್ತಿ ಉರಿಯುತ್ತಿದೆ. ಕುಕಿ ಮತ್ತು ಮೈತೈ ಸಮುದಾಯಗಳ ನಡುವಿನ ಅಂತರ್ಯುದ್ಧದಲ್ಲಿ ೬೦,೦೦೦ ಜನ ಮನೆ ಮಠ, ಹಾಗೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ನಿರಾಶ್ರಿತರು, ನಿರ್ಗತಿಕರು, ಅನಾಥರು [...]
ಹಣದುಬ್ಬರ ಮತ್ತೆ ಮತ್ತೆ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯವಾಗಿ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯಲಾಗುತ್ತದೆ. ಆದರೆ ಯಾವುದೋ ಕೆಲವು ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಿದಾಗ ಅದು ಹಣದುಬ್ಬರ ಅನಿಸಿಕೊಳ್ಳುವುದಿಲ್ಲ. ಒಟ್ಟಾರೆ [...]